ಸುರಪುರ: ತಿಪ್ಪನಟಗಿ ಗ್ರಾಮದ ಯುವ ರೈತ ಸಿಡಿಲಿಗೆ ಬಲಿಯಾದ ಘಟನೆ

KTN Admin
0 Min Read

ಸುರಪುರ ತಿಪ್ಪನಟಗಿ ಗ್ರಾಮದ ಯುವ ರೈತ ಸಿಡಿಲಿಗೆ ಬಲಿಯಾದ ಘಟನೆ ಬೇಸಿಗೆ ಕಾಲದಲ್ಲಿಯೂ ಗುಡುಗು ಸಿಡಿಲಿಗೆ ಇವ ರೈತ ಬಲಿಯಾದ ಘಟನೆ ತಿಪ್ಪನಟಗಿ ಗ್ರಾಮದ ಹೊರವಲಯದಲ್ಲಿ ಶನಿವಾರ ಸಂಜೆ ಸಂಭವಿಸಿದೆ ತಿಪ್ಪನಟಗಿ ಗ್ರಾಮದ ಮಂಜುನಾಥ ತಂದೆ ಮಾನಪ್ಪ 22 ವಯಸ್ಸು ಸಿಡಿಲಿಗೆ ಬಲಿಯಾದ ಯುವ ರೈತ ಎಂದಿನಂತೆ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಸಂಜೆ ಮಳೆ ಬರುವ ಸಂದರ್ಭದಲ್ಲಿ ಮಳೆಯ ರಕ್ಷಣೆ ಪಡೆಯಲು ತಮ್ಮ ಹೊಲದಲ್ಲಿರುವ ಹುಣಸೆ ಗಿಡದ ಹತ್ತಿರ ನಿಂತುಕೊಂಡಿದ್ದ ಆ ಸಂದರ್ಭದಲ್ಲಿ ಸಿಡಿಲು ಮರಕ್ಕೆ ಹೊಡೆದು ಇವ ರೈತ ಸ್ಥಳದಲ್ಲಿ ಮೃತಪಟ್ಟಿದ್ದಾನೆ ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Share This Article
Follow:
ಕನ್ನಡ ನಾಡಿನ ಧ್ವನಿ ಕನ್ನಡ ಟುಡೇ ನ್ಯೂಸ ಕರ್ನಾಟಕ ಸಮಗ್ರ ಸುದ್ದಿಗಳನ್ನು ಜನರಗೆ ತಲುಪಿಸಲು ನಿತ್ಯ ನಿರಂತರ ಕಾರ್ಯೋನ್ಮುಖರಾಗಿರುವ ಕನ್ನಡ ನಾಡಿನ ಹೆಮ್ಮೆಯ ಚಾನಲ್ KR-23-0000388 ಭಾರತ ಸರ್ಕಾರದ ಮಾನ್ಯತೆಯ ಹೊಂದಿದ ಚಾನಲ್ ಆಗಿದು MIB ನಿಯಮಗಳ ಅಧೀನದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದೆ