ಮಹರ್ಷಿ ವಾಲ್ಮೀಕಿ ಮೂಲ ಹೆಸರು ವ್ಯಾಲ್ಯ ಕೋಲಿ ;ವ್ಯಾಲ್ಯ ಕೋಲಿ ವಾಲ್ಮೀಕಿ ಸಮಗ್ರ ಅಧ್ಯಯನ ಕರ್ನಾಟಕ ಸರ್ಕಾರ ಮಾಡಿಸಬೇಕು :: ಅಮರೇಶಣ್ಣ ಕಾಮನಕೇರಿ ಆಗ್ರಹ
ದೇಶಾದ್ಯಂತ ಕೋಲಿ ಸಮಾಜವೇ ವಾಲ್ಮೀಕಿ ಎಂದು ಕರೆಯಲ್ಪಡುವ ಮಹರ್ಷಿ ವಾಲ್ಮೀಕಿ ಯವರನ್ನು ಕರ್ನಾಟಕದ ಕೆಲವರು ತಮ್ಮಗೆ…
ಗ್ರಾಮ ಪಂಚಾಯತ್ ಹೆಗ್ಗನದೊಡ್ಡಿ ವ್ಯಾಪ್ತಿಯಲ್ಲಿ ಬರುವ ಜೈನಾಪುರ ಗ್ರಾಮದ ಪಂಚಾಯತ್ ಮೆಂಬರ್ ಸಂಖ್ಯೆ 3. ಅವರೆಲ್ಲ ಆಟಕ್ಕೆ ಅಷ್ಟೇ ಉಂಟು ಲೆಕ್ಕಕ್ಕೆ ಇಲ್ಲಾ. ಊರ ಸಮಸ್ಯೆ ಕೇಳೋರು ಇಲ್ಲಾ.
ನಮ್ಮೂರ ಗ್ರಾಮದ ರಸ್ತೆಯ ವರದಿ.. ಗ್ರಾಮ ಪಂಚಾಯತ್ ಹೆಗ್ಗನದೊಡ್ಡಿಯಲ್ಲಿ ವ್ಯಾಪ್ತಿಯಲ್ಲಿ ಬರುವ ಜೈನಾಪುರ ಗ್ರಾಮದ ಪಂಚಾಯತ್…
ಸಹಕಾರಿ ಸಂಘಗಳ ಸಾಯಕ ನಿಬಂಧಕರು ನೀರ ಬಳಕೆದಾರ ಸಂಘಗಳಿಂದ ಹಗಲು ದರೋಡೆ ಅಣ್ಣಪ್ಪ ಬಿ
ಸಹಾಯಕ ನಿಬಂಧಕರು ಕೃಷ್ಣ ಕಾಡ ಭೀಮರಾಯನ ಗುಡಿ ಅಣ್ಣಪ್ಪ .ಬಿ ಭೂ ಅಭಿವೃದ್ಧಿ ಅಧಿಕಾರಿಗಳು…
ಸಿದ್ದಾರ್ಥ್ ಪದವಿ ಪೂರ್ವ ಕಾಲೇಜ್ ಹಾಗೂ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಹಿರಿಯ ಪ್ರಾಥಮಿಕ ಶಾಲೆ ಮಾಲಗತ್ತಿಯಲ್ಲಿ ಮಹಾನ್ ವ್ಯಕ್ತಿಗಳ ಹುಟ್ಟುಹಬ್ಬದ ಪ್ರಯುಕ್ತ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಜೀ ಜಯಂತಿಯನ್ನು ಆಚರಣೆ ಮಾಡುವುದರ ಮುಖಾಂತರ ಸಿದ್ದಾರ್ಥ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷರಾದ ಭೀಮರಾವ್ ನಾಟೆಕರ್ ಅವರ ನೇತೃತ್ವದಲ್ಲಿ ಸ್ವಚ್ಛತೆ ಕಾರ್ಯಯನ್ನು ಮಾಡಲಾಯಿತು
ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ ಶಾಸ್ತ್ರಿ ಜಿ ಅವರ ಹುಟ್ಟು ಹಬ್ಬದ ನೇಮಿತವಾಗಿ ಸಿದ್ದಾರ್ಥ…
CM ಸಿದ್ದು ಗೆ ಮೂಡಾ ಚಿಂತೆ, ಸಚಿವ ರಹೀಂ ಖಾನ್ ಗೆ ಇತ್ತಾ ಕಚೇರಿಯ ರಿನೋವೇಷನ್ ಚಿಂತೆ.
ಬೆಂಗಳೂರು :: ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದೂವರೆ ವರ್ಷ ಪೂರೈಸಿದೆ, ಜನರಿಗೆ ಉತ್ತಮ…