ನಗನೂರ ಗ್ರಾಮದಲ್ಲಿ ಶ್ರದ್ದಾಭಕ್ತಿಯಿಂದ ಮೊಹರಂ ಆಚರ ಣೆ

YDL NEWS
1 Min Read

 

ಕೆಂಭಾವಿ: ಪಟ್ಟಣ ಸಮೀಪದ ನಗನೂರ

 

ಗ್ರಾಮದಲ್ಲಿ ಹಿಂದೂ-ಮುಸಲ್ಮಾನರ ಮಧ್ ಯೆ ಭಾವೈಕ್ಯತೆಯನ್ನು ಸಾರುವ ಮೊಹರಂ ಹಬ್ಬ ವನ್ನು ಶ್ರದ ್ಧಾಭಕ್ತಿಯಿಂದ ಆಚರಿಸಲಾಯಿತು.

 

ಭಾವೈಕ್ಯತೆ ಸಾರುವ ಮೊಹರಂ ಹಬ್ಬ ವೈಶಿಷ್ಟ್ಯ ಹೊಂದಿದ್ ದು, ಹರಕೆ ಹೊತ್ತವರಿಗೆ ಇಷ್ಟಾರ್ಥ ಈಡೇರಿಸುತ್ತದೆ. ಸಕಲ ಸಂಕಷ್ಟ ಪರಿಹರಿಸುತ್ತದೆ ಎಂಬ ಭಾವನೆ ದಟ್ಟವಾಗಿದ ್ದು ಹಲವು ದಿನಗಳ ಕಾಲ ಆಚರಣೆ ಮಾಡುವ ಮೊಹರಂ ಹಬ್ಬಕ್ಕೆ ಬುಧವಾರ ತೆರೆ ಎಳೆಯ ಲಾಯಿತು.

 

ಮುಸ್ಲಿಮರು ಮಾತ್ರವಲ್ಲದೇ ಹಿಂದೂಗಳು ಸಹ ಶ್ರದ್ಧಾ ್ತಿಯಿಂದ ಆಚರಿಸುವುದು

 

ವಾಡಿಕೆಯಾಗಿದೆ. ಬೀದಿಗಳಲ್ ಲಿ ಮೆರವಣಿಗೆ, ಈ ವೇಳೆ ಭಕ್ತರು ನಾನಾ ಸಂಕಷ್ಟಗಳಿಗೆ ಕ್ತಿ ನೀಡುವಂತೆ ಹರಕೆ ಹೊತ್ತು ಪೀರ್ ದೇವರ ಬಳಿ ಬೇಡಿಕೊ ಳ್ಳುವುದು ಸಾಮಾನ್ಯವಾಗಿ ಕಂಡು ಬಂದಿತು.

 

( ಮಾಲ್ವಿ) ಸಮರ್ಪಿಸಿದರು. ಪೀರ್ ದೇವರುಗಳಿಗೆ ವಿಶೇಷ ಅಲಂಕಾರ ನಡೆಸಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಮತ್ತೆ ಮೂಲ ಸ್ಥಾನಕ್ಕೆ ತಂದು ಪ್ರತಿಷ್ಠಾಪಿಸಿ ಪೂಜಿಸಿದರು ಪೂಜಿಸಿದರು.

 

ಕತ್ತಲ ರಾತ್ರಿಗೆ ಹೆಚ್ಚಿನ ಸಂಖ್ಯೆ ಯಲ್ಲಿ ಭಕ್ತರು ದ ೇವರ ಹರಿಕೆಯನ್ನು ತೀರಿಸಿ ಕೊಳ್ಳುವುದು.

 

ಬೆಳಗಿನ ಜಾವದ ಹೊತ್ತಿಗೆ ಹರಕೆ ಹೊತ್ತವರಿಂದ ದೇವರ ಎದ ುರು ಕೆಂಡ ತುಳಿಯುವ ಸೇವೆ ನಡೆಯಿತು.

 

ಮಸೀದಿಯಿಂದ ಆರಂಭವಾದ ಮರೆವಣಿಗೆ ಯಲ್ಲಿ ಹಲಗೆ ನಾದಕ್ಕ ೆ ಹೆಜ್ಜೆ ಹಾಕುತ್ತ ಯುವ ಸಮೂಹ ಸೇರಿಕೊಂಡು ಪೀರ ದೇವರ ಹ ಿಂದಿನ

 

ಇತಿಹಾಸ ಸಾರುವ ಕಹಿ ಘಟನೆಗಳು ಮತ್ತು ನೈತಿಕ ಮೌಲ್ಯಗಳನ್ನು ಹೊಳಗೊಂಡ ಮೊಹರಂ ಗೀತೆಗಳನ್ನು ಹಾಡುತ್ತ ದೇವರುಗಳ ಮೆರವಣಿಗೆ ಜರಗಿತು. ಸಂಜೆ ವೇಳೆ ದಫನ್ ಮಾಡಲು ಮೆರವಣಿಗೆಯಲ್ಲಿ ಕೊಂಡೊಯ್ಯಲ ಾಯಿತು. ಹಿಂದೂ ಮುಸ್ಲಿಂ ಯುವಕರನ್ನದೆ ಎಲ್ಲರೂ ಆಲಾಯಿ ಪೀರ್ ಮ ುಂದೆ ಹೆಜ್ಜೆ ಹಾಕುತ್ತಾ ಸಾಗಿದರು.

Share This Article