ರಾಷ್ಟ್ರೀಯ ಸುಮನ ಶುಟೋಖಾನ ಕರಾಟೆ ಡು ನಲ್ಲಿ ಪ್ರಥಮ ಸ್ಥಾನಪಡೆದ ಬಸವರಾಜ ನಂ ಬಾಗೇವಾಡಿ.

KTN Admin
1 Min Read

 

ಕರ್ನಾಟಕ : ತೆಲಂಗಾಣದ ಖಮ್ಮಾಮ ನಲ್ಲಿ ದಿವಂಗತ ಶ್ರೀ ವಾದಿರಾಜು ನಾರಾಯನ, ರವರ ಸವಿನೆನಪಿಗಾಗಿ ನೇಡದ ರಾಷ್ಟ್ರೀಯ ಕರಾಟೆ ಕ್ರೀಡಾಕೂಟದಲ್ಲಿ ವಿಜಯಪುರ ಜಿಲ್ಲೆಯ ಬಸವರಾಜ ನಂ ಬಾಗೇವಾಡಿರವರು ಪ್ರಥಮ ಸ್ಥಾನ ಪಡೆದಿದ್ದಾರೆ. ಸುಮನ ಶುಟೋಖಾನ ಕ್ರೀಡಾ ಕರಾಟೆ -ಡು ಅಕಾಡೆಮಿ ಇಂಡಿಯಾ ರವರು 30 ನೇಯ ರಾಷ್ಟ್ರೀಯ ಕರಾಟೆ ಕ್ರೀಡಾಕೂಟವನ್ನು ದಿನಾಂಕ, 07-12-2025 ರಂದು ಖಮ್ಮಾಮ , ತೆಲಂಗಾಣದಲ್ಲಿ ( ಅಂತರಜಾಲ ) ಕರಾಟೆ ಕ್ರೀಡಾಕೂಟ ಜರುಗಿತ್ತು ಈ ಕ್ರೀಡಾಕೂಟದಲ್ಲಿ ಪುರುಷರ ಬ್ಲಾಕ್ ಬೆಲ್ಟ್ ಕಟಾ ವಿಭಾಗದಲ್ಲಿ ಶ್ರೀಯುತರಾದ ಬಸವರಾಜ ನಂ ಬಾಗೇವಾಡಿ, ವಿಜಯಪುರ ಜಿಲ್ಲೆಯವರು ಪ್ರಥಮ ಸ್ಥಾನ ಪಡೆದಿದ್ದಾರೆ ಎಂದು ಸಂಯೋಜಕರಾದ ಡಾ ಜಿಲೇಲಾ ಶ್ರೀನಿವಾಸ ರಾವ್ ರವರು ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ

Share This Article
Follow:
ಕನ್ನಡ ನಾಡಿನ ಧ್ವನಿ ಕನ್ನಡ ಟುಡೇ ನ್ಯೂಸ ಕರ್ನಾಟಕ ಸಮಗ್ರ ಸುದ್ದಿಗಳನ್ನು ಜನರಗೆ ತಲುಪಿಸಲು ನಿತ್ಯ ನಿರಂತರ ಕಾರ್ಯೋನ್ಮುಖರಾಗಿರುವ ಕನ್ನಡ ನಾಡಿನ ಹೆಮ್ಮೆಯ ಚಾನಲ್ KR-23-0000388 ಭಾರತ ಸರ್ಕಾರದ ಮಾನ್ಯತೆಯ ಹೊಂದಿದ ಚಾನಲ್ ಆಗಿದು MIB ನಿಯಮಗಳ ಅಧೀನದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದೆ