ಕೆಂಭಾವಿ:
ಸಮೀಪದ ಹದನೂರ ಗ್ರಾಮಕ್ಕೆ ದಲಿತ ಸಮಾಜದವರಿಗೆ ಸ್ಥಶಾನ ಭೂಮಿ ಒದಗಿಸುವಂತೆ ಯಾದಗಿರಿಯ ಅಪರಜಿಲ್ಲಾ ಅಧಿಕಾರಿಗ ಳಿಗೆ ಎಂದು ಕೆ ಆರ್ ಡಿ ಎಸ್ ಎಸ್ ಹೋಬಳಿ ಸಮಿತಿ ವತಿಯಿಂದ ಮನವಿ ಸಲ್ಲಿಸಿದರು ಗ್ರಾಮದಲ್ಲಿ ಸರ್ಕಾರಿ ಜಮೀನಿದ್ದು ಅದನ್ನು ಸ್ಮಶಾನಕ್ಕಾಗಿ ಮಂಜೂರ ಮಾಡಬೇ ಕೆಂದು
- ಮನವಿಸಲ್ಲಿಸಿದರು ಈ ಸಂದರ್ಭದಲ್ಲಿ ಹೋಬಳಿ ಸಮಿತಿ ಸಂಚಾಲಕರು
ಕೆಂಭಾವಿ:-
ಸಮೀಪದ ಹದನೂರ ಗ್ರಾಮಕ್ಕೆ ದಲಿತ ಸಮಾಜದವರಿಗೆ ಸ್ಥಶಾನ ಭೂಮಿ ಒದಗಿಸುವಂತೆ ಯಾದಗಿರಿಯ ಅಪರಜಿಲ್ಲಾ ಅಧಿಕಾರಿಗ ಳಿಗೆ ಎಂದು ಕೆ ಆರ್ ಡಿ ಎಸ್ ಎಸ್ ಹೋಬಳಿ ಸಮಿತಿ ವತಿಯಿಂದ ಮನವಿ ಸಲ್ಲಿಸಿದರು ಗ್ರಾಮದಲ್ಲಿ ಸರ್ಕಾರಿ ಜಮೀನಿದ್ದು ಅದನ್ನು ಸ್ಮಶಾನಕ್ಕಾಗಿ ಮಂಜೂರ ಮಾಡಬೇ ಕೆಂದು
ಮನವಿಸಲ್ಲಿಸಿದರು ಈ ಸಂದರ್ಭದಲ್ಲಿ ಹೋಬಳಿ ಸಮಿತಿ ಸಂಚಾಲಕರು ಮಂಜುನಾಥ ಕೊಂಬಿನ ದಲಿತ ಮುಖಂಡರಾದ ಮಾನಪ್ಪ ಬಡಿಗೇರ ಜಿಲ್ಲಾ ಸಂಘಟನಾ ಸಂಚಾಲಕರಾದ ಶಿವಶರಣ ಯಾಳಗಿ ಬಸವರಾಜ ಕಟ್ಟಿಮನಿ ಶಾಂತಪ್ಪ ಸಾಲಿಮನಿತಾಲೂಕು ಸಂಘಟನಾ ರಾದ ಶಿವಪ್ಪ ಕಂಬಾರ ಖಂಡಪ್ಪ ಯಾಳಗಿ ಹಣಮಂತ ಬೊಮ್ಮನಹಳ್ ಳಿ ಶಿವು ಇದ್ದರು.ಮಂಜುನಾಥ ಕೊಂಬಿನ ದಲಿತ ಮುಖಂಡರಾದ ಮಾನಪ್ಪ ಬಡಿಗೇ ರ ಜಿಲ್ಲಾ ಸಂಘಟನಾ ಸಂಚಾಲಕರಾದ ಶಿವಶರಣ ಯಾಳಗಿ ಬಸವರಾಜ ಕಟ್ಟಿಮನಿ ಶಾಂತಪ್ಪ ಸಾಲಿಮನಿತಾಲೂಕು ಸಂಘಟನಾ ರಾದ ಶಿವಪ್ಪ ಕಂಬಾರ ಖಂಡಪ್ಪ ಯಾಳಗಿ ಹಣಮಂತ ಬೊಮ್ಮನಹಳ್ ಳಿ ಶಿವು ಇದ್ದರು.