ಶಿಕ್ಷಕಿ ವಿಜಯಲಕ್ಷ್ಮಿ ಸಾವು

YDL NEWS
1 Min Read

 

ಶಹಾಪುರ ವಿಜಯಲಕ್ಷ್ಮಿ ಸಗರ ಅವರು ಮುರಾರ್ಜಿ ದೇ ಸಾಯಿ ವಸತಿ ಶಾಲೆ ಬೆಂಡೆಬೆಂಬಳಿ ತಾ:ಶಹಾಪುರ ಇಲ್ಲಿ ಹೊರಸಂಪನ್ಮೂಲ ಶಿಕ್ಷಕರಾಗಿ ಸು.15-16 ವರ್ಷಗಳವರೆಗೆ ಕೇವ ಲ 9162 ರೂ ಗಳಲ್ಲಿ ದುಡಿದು ತನ್ನ ಮಗುವನ್ನು ಸಾಕುತ್ತಾ ಬದುಕು ಸಾಗಿಸುತ್ತಿದ್ದರು. ಇವರು ಸೇವೆ ಖಾಯಂ ಗಾಗಿ ಕೋರ್ಟ್ ಮೊರೆ ಹೋಗಿ ಇವತ್ತಲ್ಲ ನಾಳೆ ನಮ್ಮ ನೌಕರಿ ಖಾಯಂ ಆಗುವುದು ಎಂಬ ಕನಸು ಹೊತ್ತು ಕಾಯುತ್ತಿದ್ದರು ಆದರೆ ಕನಿಷ್ಠ ವೇತನದಲ್ಲಿ ದುಡಿಯುತ ್ತಿರುವ ಶಿಕ್ಷಕರ ಗೋಳು ಸರಕಾರಕ್ಕೆ ಕಾಣಲೇ ಇಲ್ಲ, ಇದೇ ನೋವಿನಲ್ಲಿ ವಿಜಯಲಕ್ಷ್ಮಿ ಸಗರ ವರು ತಮ್ಮ ತುತ್ತಿನ ಚ ೀಲ ತುಂಬುತ್ತಾ ಅದರಲ್ಲೇ ಮಗನನ್ನು ಶಾಲೆಗೆ ಸೇರಿಸಿ ಬದುಕುತ್ತಿದ್ದರು ಆದರೆ ದುರಾದೃಷ್ಟ ವಶತ ದಿನಾಂಕ: 22.0 9.2024 ರ ರವಿವಾರದಂದು ಇವರು ಮರಣಹೊಂದಿದರು. ತಾಯಿಯನ್ನೇ ನಂಬಿ ಬದುಕುತ್ತಿದ್ದ ಸು.15 ವರ್ಷದ ಮಗ ಇಂದ ು ಅನಾಥವಾಯಿತು.

 

ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಜಿಲ್ಲಾ ಸಮಾಜ ಕಲ್ಯ ಾಣ ಅಧಿಕಾರಿಗಳು ಹಾಗೂ ಕರ್ನಾಟಕ ವಸತಿ ಸಂಸ್ಥೆಯ ಕಾರ್ಯ

 

ನಿರ್ವಾಹಕ ನಿರ್ದೇಶಕರು ತಮ್ಮ ಇಲಾಖೆಯಲ್ಲಿ ಇಷ್ಟು ್ಷಗಳ ಕಾಲ ದುಡಿದ ಈ ಶಿಕ್ಷಕಿಯ ಮಗನಿಗೆ ಪರಿಹಾರ ಒದಗಿಸಿ, ಯಾಕೆಂದರೆ ತಾಯಿತು ಆಸರೆಯಲ್ಲಿ ಬದುಕು ಸಾಗಿ ಸುತ್ತಿದ್ದ ಈ ಮಗುವಿನ ಮುಂದಿನ ಭವಿಷ್ಯಕ್ಕಾಗಿ ಆದರೂ ಸಂಬಂಧಪಟ್ಟಂತ ವಸತಿ ಶಾಲೆಗಳ ಸಂಸ್ತೆ ರವರು ಮಗುವಿನ ಮ ುಂದಿನ ಭವಿಷ್ಯ ಕಾದರೂ ಹಣದ ಸಹಾಯ ಮಾಡಿದರೆ ಒಂದಿಷ್ಟು ಜೀವನ ಸಾಗಿಸಲು ಆಸರೆಯಾಗುತ್ತದೆ.

 

ನಮ್ಮ ವಸತಿ ಶಾಲೆಗಳಲ್ಲಿ ಅಕಾಲಿಕವಾಗಿ ಸಾವನ್ನಪ್ಪಿದ ರೆ ಆ ಮಗುವಿಗೆ ಲಕ್ಷಗಟ್ಟಲೇ ಪರಿಹಾರ ನೀಡುತ್ತೆ ಆದರೆ ಇದೇ ವಿದ್ಯಾರ್ಥಿಗಳ ಏಳೆಗಾಗಿ ಶ್ರಮಿಸಿದ ಶಿಕ್ಷಕರೂ ಕಾಲಿಕ ಮರಣ ಹೊಂದಿದರೆ ಅವರು ಖಾಯಂ, ಹೊರಸಂಪನ್ಮೂಲ ಎಂಬ ಮೀನಾಮೇಷ ಎಣಿಸದೇ ಮೃತ ಶಿಕ್ಷಕಿಯ ಕುಟುಂಬಕ್ಕೆ ಪರಿಹಾ ರ ಒದಗಿಸಬೇಕೆಂದು ಅವರ ಕರ್ನಾಟಕ ರಾಜ್ಯ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಹೊರಸಂಪನ್ಮೂಲ (ಕೋರ್ಟನಿಂದ ಮುಂ ದುವರೆದ) ಶಿಕ್ಷಕರ ಸಂಘ ಬೆಂಗಳೂರು ಒತ್ತಾಯಿಸಿದೆ.

Share This Article