ಕೇಂದ್ರ ಗೃಹ ಸಚೀವ ಅಮಿತ್ ಶಾ ಹೇಳಿಕೆ ಖಂಡಿಸಿ ಕೆಂಭಾವಿ ಹೋಬಳಿ ಸಂಪೂರ್ಣ ಬಂದ್ 

YDL NEWS
1 Min Read

ಕೇಂದ್ರ ಗೃಹ ಸಚೀವ ಅಮಿತ್ ಶಾ ಹೇಳಿಕೆ ಖಂಡಿಸಿ ಕೆಂಭಾವಿ ಹೋಬಳಿ ಸಂಪೂರ್ಣ ಬಂದ್ ದ್ರ ಗೃಹ ಸಚೀವ ಅಮಿತ್ ಶಾ ಹೇಳಿಕೆ ಖಂಡಿಸಿ ವಿವಿಧ ಸಂಘಟನೆಗಳ ಒಕ್ಕೂಟದಿಂದ ಸುರಪುರ ತಾಲೂಕಿನ ಕೆಂಭಾವಿ ಹೋಬಳಿ ಪಟ್ಟಣ ಬಂದ್ ಮಾಡಿ ಬೃಹತ್ ಪ್ರತಿಭಟನೆ ಮಾಡಲಾಯಿತು. ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಕೇಂದ್ರ ಸಚಿವ ಅಮಿತ ಶಾ ಹೇಳಿಕೆ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ದ 

ಆಕ್ರೋಶ ಹೊರಹಾಕಲಾಯಿತು.

 ಕೆಂಭಾವಿ ರಾಷ್ಟ್ರೀಯ ಹೆದ್ದಾರಿ ತಡೆದು ಅಮಿಶ್ ಶಾ ವಿರುದ್ಧ ಘೋಷಣೆ ಕೂಗುತ್ತಾ ಸಚಿವ ಅಮಿತ ಶಾ ಪ್ರತಿಕೃತಿಗೆ ಚಪ್ಪಲಿ ಹಾರ ಹಾಕಿ ಕೂಡಲೆ ಸಚಿವ ಸ್ಥಾನದಿಂದ ವಜಾ ಗೊಳಿಸುಸುವಂತೆ ಒತ್ತಾಯಿಸಲಾಯಿತು.

 

ಕೆಂಭಾವಿ ಹೋಬಳಿ ಹಲವು ಸಂಘಟನೆಗಳು ಹೋರಾಟದಲ್ಲಿ ಭಾಗಿಯಾಗಿದ್ದು ಕೆಂಭಾವಿ ಬಂದ್ ಹಿನ್ನೆಲೆ ಪಟ್ಟಣದಲ್ಲಿ ಅಂಗಡಿ ಮುಗಂಟ್ಟುಗಳು, ವ್ಯಾಪಾರ ಮಳಿಗೆಗಳು ಸಂಪೂರ್ಣ ಬಂದ್ ಮಾಡಿ ಪ್ರತಿಭಟನೆ ಸಾತ್ ನೀಡಲಾಯಿತು.

ಲಾಲಪ್ಪ ಹೊಸಮನಿ ಗೋಪಾಲ ವಜ್ಜಲ್ ರಾಹುಲ್ ಹುಲಿಮಾನಿ ಅಶೋಕ್ ಹೊಸಮನಿ ಪರಶುರಾಮ್ ಬಳಬಟ್ಟಿ ಮಾನಪ್ಪ ಹದನೂರ್ ಗೋಪಾಲ ಕಡಕಲ ಮಡಿವಾಳಪ್ಪಕಿರದಲ್ಲಿ ಬಸವರಾಜ್ ಚಿಂಚೋಳಿ ಶರಣು ಹೂವಿನಹಳ್ಳಿ ಶಿವಶರಣಪ್ಪ ವಾಡಿ ಶಿವಶರಣ ಯಾಳಗಿ ಸಿದ್ದರಾಮ ಹದನೂರ್ ಶಿವಪ್ಪ ಕಂಬಾರ ಬಸವೇಣ್ಣಪ್ಪ ಕೆಂಭಾವಿ ಮಂಜು ಮಲ್ಲಾ ಮರೆಪ್ಪ ಮಲ್ಲಾ ಪರಶುರಾಮ್ ಬೋನಾಳ ಬಸವರಾಜ್ ಯಮನೂರು r s ಮಾಲಗತ್ತಿ ಅಂಬರೀಶ್ ಬೊಮ್ಮನಹಳ್ಳಿ ರಮೇಶ್ ಹೂವಿನಹಳ್ಳಿ ಪರಶುರಾಮ್ ಕಟ್ಟಿಮನಿ ಸುರೇಶ್ ಮಾಳಳಿಕರ್ ಲಕ್ಷ್ಮಣ್ ಬಸರಗಡ ಶಿವಣ್ಣ ನಾಟೆಕರ್ ಸಿದ್ದಾರ್ಥ್ ಕೆಂಭಾವಿ ಎನ್ ಎಂ ನದಾಫ್ ಶರಣು ದೇವರಮನಿ ಸೋಫಿ ಮುಲ್ಲಾ ಗುರಪ್ಪ ಮಲ್ಲಾ ಶಂಕರ್ ಗೌಂಡಿ ಮರಿಯಪ್ಪ ಇಂಗಳಗಿ ಮಾಳಪ್ಪ ತೀರ್ಥ ಹಣಮಂತ ಬೊಮ್ಮನಹಳ್ಳಿ ತೇಜು ಹೊಸಮನಿ ಮಾಳಪ್ಪ ಯತ್ನಾಳ್ ಮಡಿವಾಳಪ್ಪ ಅನ್ನೂರ್ ಮೌನೇಶ್ ಬಸರಿಗಡ್ ಸುಧಾಕರ್ 

Share This Article