ಯಡ್ರಾಮಿ ತಾಲೂಕಿನ ದಲಿತ ಸೇನೆಯ ಉಪಾಧ್ಯಕ್ಷರಾದ ವಿಠ್ಠಲ್ ಚೌಡ್ಕಿ ಹಾಗೂ ಸದಸ್ಯರು ಮತ್ತು ಸುನಿಲ್ ಗಡಗಿ ಗೆಳೆಯರ ಬಳಗದಿಂದ ಸನ್ಮಾನ ಕಾರ್ಯಕ್ರಮ

KTN Admin
0 Min Read

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಜೈನಾಪುರ ಗ್ರಾಮದ ಬಸವರಾಜ್ ಕಾರನೂರ ಉದಯವಾಣಿ ಯಾದಗಿರಿ ಜಿಲ್ಲಾ ರಿಪೋರ್ಟರ್ ಇವರನ್ನು ಉತ್ತಮ ಬರಹಗಾರರೆಂದು ನೇರ ನುಡಿ ಎದೆಗಾರಿಕೆ ಉಳ್ಳವರೆಂದು ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದ ಮಾರ್ಗದ ಮುಖಾಂತರ ನಡೆಯುವರೆಂದು ಯಡ್ರಾಮಿ ತಾಲೂಕಿನ ದಲಿತ ಸೇನೆಯ ಉಪಾಧ್ಯಕ್ಷರಾದ ವಿಠಲ್ ಚೌಡ್ಕಿ.ಮೈಲಾರಿ. ವಿಠಲ್ ಯಡ್ರಾಮಿ. ಹಾಗೂ ಸುನಿಲ್ ಗಡಗಿ ಗೆಳೆಯರ ಬಳಗದಿಂದ ಸನ್ಮಾನಿಸಿದರು

Share This Article
Follow:
ಕನ್ನಡ ನಾಡಿನ ಧ್ವನಿ ಕನ್ನಡ ಟುಡೇ ನ್ಯೂಸ ಕರ್ನಾಟಕ ಸಮಗ್ರ ಸುದ್ದಿಗಳನ್ನು ಜನರಗೆ ತಲುಪಿಸಲು ನಿತ್ಯ ನಿರಂತರ ಕಾರ್ಯೋನ್ಮುಖರಾಗಿರುವ ಕನ್ನಡ ನಾಡಿನ ಹೆಮ್ಮೆಯ ಚಾನಲ್ KR-23-0000388 ಭಾರತ ಸರ್ಕಾರದ ಮಾನ್ಯತೆಯ ಹೊಂದಿದ ಚಾನಲ್ ಆಗಿದು MIB ನಿಯಮಗಳ ಅಧೀನದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದೆ