ಯಾದಗಿರಿ ಜಿಲ್ಲಾ ಸುರಪುರ ತಾಲೂಕ ಜೈನಾಪುರ ಗ್ರಾಮದಲ್ಲಿ ಶ್ರೀ ಶಾಂತಗೌಡ ಪೊಲೀಸ್ ಪಾಟೀಲ್ ಅವರ ಮನೆಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹತ್ತಿಕೊಂಡಿದೆ

KTN Admin
1 Min Read

ಯಾದಗಿರಿ ಜಿಲ್ಲಾ ಸುರಪುರ ತಾಲೂಕ ಜೈನಾಪುರ ಗ್ರಾಮದಲ್ಲಿ ಶ್ರೀ ಶಾಂತಗೌಡ ಪೊಲೀಸ್ ಪಾಟೀಲ್ ಅವರ ಮನೆಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಟಿನ್ ಶಡ್ ಎಲ್ಲಿರ್ತಕ್ಕಂತ ಬೆಲೆಬಾಳುವ ದವಸ ಧಾನ್ಯಗಳು ಮತ್ತು ಅಡಿಗೆಯ ಸಾಮಾನುಗಳು ಹಸುವಿನ ಬೆಲೆ ಬಾಳುವಂತ ಮೇವಿನ ಹುಲ್ಲಿನ ಕಟ್ಟುಗಳು ಮತ್ತು ಐವತ್ತು ಸಾವಿರ ಬೆಲೆ ಬಾಳುವಂತಹ ಟೀನ ಶಡ್ ಎಲ್ಲ ವಸ್ತುಗಳ ಸುಟ್ಟು ಬಸ್ಮ ವಾಗಿರುತ್ತವೆ ಈ ಸಮಯದಲ್ಲಿ ಊರಿನ ಎಲ್ಲಾ ಜನಬಂದುವೀಕ್ಷಣೆಮಾಡಿದರೂಕೂಡಬೆಂಕಿಯಮುಂದೆಯಾರು ಏನು ಮಾಡಕ್ಕಾಗಲಿಲ್ಲ ಹಾಗಾಗಿ ಅಗ್ನಿಶಾಮಕ ದಳವನ್ನು ಕರೆಸಿ ಆವಾಗಬೆಂಕಿಯನ್ನುನಂದಿಸಲಾಯಿತುಆ ಬೆಂಕಿ ನಂದಿಸಿದ ಮೇಲೆ ನೋಡಿದಾಗ ಯಾವ ವಸ್ತುಗಳು ಏನು ಉಳಿದಿರಲಿಲ್ಲಾ ಹಾಗಾಗಿ ಸರಿಸುಮಾರು 1ಲಕ್ಷತನಕ ಹಾಳಾಗಿರುತ್ತದೆಈಸಮಯದಲ್ಲಿಮನೆಮಂದಿಯಲ್ಲಚಿಂತಾಜನಕರಾಗಿದ್ದಾರೆ ಹಾಗಾಗಿ ಸರ್ಕಾರದಿಂದಪರಿಹಾರವಾಗಲಿ ಕ್ಷೇತ್ರದ ಶಾಸಕರಅನುದಾನದಲ್ಲಿಏನಾದರೂಸಹಾಯಧನ ಸಿಕ್ಕರೆ ಕುಟುಂಬಕ್ಕೆ ಒದಗಿಸಬೇಕೆಂದು ತಮ್ಮಲ್ಲಿ ವಿನಂತಿ

Share This Article
Follow:
ಕನ್ನಡ ನಾಡಿನ ಧ್ವನಿ ಕನ್ನಡ ಟುಡೇ ನ್ಯೂಸ ಕರ್ನಾಟಕ ಸಮಗ್ರ ಸುದ್ದಿಗಳನ್ನು ಜನರಗೆ ತಲುಪಿಸಲು ನಿತ್ಯ ನಿರಂತರ ಕಾರ್ಯೋನ್ಮುಖರಾಗಿರುವ ಕನ್ನಡ ನಾಡಿನ ಹೆಮ್ಮೆಯ ಚಾನಲ್ KR-23-0000388 ಭಾರತ ಸರ್ಕಾರದ ಮಾನ್ಯತೆಯ ಹೊಂದಿದ ಚಾನಲ್ ಆಗಿದು MIB ನಿಯಮಗಳ ಅಧೀನದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದೆ