ಯಡ್ರಾಮಿ :ದಲಿತ ಸೇನೆ ಕರ್ನಾಟಕ ಸಂಘದ ಮನವಿಗೆ ಸ್ಪಂದಿಸಿ ಬಸವೇಶ್ವರ ವೃತ್ತದಿಂದ ಅಂಬೇಡ್ಕರ್ ವೃತ್ತದವರಿಗೆ ಚರಂಡಿ ಸ್ವಚ್ಛತೆ ಮಾಡಿಸಿದ ಪುರಸಭೆ ಅಧಿಕಾರಿಗಳಿಗೆ ಧನ್ಯವಾದಗಳು

KTN Admin
1 Min Read

ದಲಿತ ಸೇನೆ ಕರ್ನಾಟಕ ಸಂಘದ ವತಿಯಿಂದ 22 ಜುಲೈ 2024 ರಂದು ಟುಡೇ ಕನ್ನಡ ನ್ಯೂಸ್ ಮುಖಾಂತರ ವರದಿ ಯಾಗಿತ್ತು ಅಧಿಕಾರಿಗಳು ಎಚ್ಚೆತ್ತುಕೊಂಡು ಬಸವೇಶ್ವರ ವೃತ್ತದಿಂದ ಅಂಬೇಡ್ಕರ್ ವೃತ್ತದ ವರೆಗೆ ಚರಂಡಿಯನ್ನು ಸ್ವಚ್ಛತೆ ಮಾಡಿಸಿದ್ದಾರೆ ದಲಿತ ಸೇನೆ ಕರ್ನಾಟಕ ತಾಲೂಕಾಧ್ಯಕ್ಷರು ಸಂಗಮೇಶ್ ಗಂಗಾಕರ್ ತಾಲೂಕು ಪ್ರಧಾನ ಕಾರ್ಯದರ್ಶಿ ರಾಜು ಎಸ್ ಗೆಜ್ಜಿ ಗ್ರಾಮ ಘಟಕ ಅಧ್ಯಕ್ಷರು ಮೈಲಾರಿ ಎಸ್ ಗಂಗಾಕರ್ ಶಿವು ಕೊಟ್ನೂರ್ ಅಶೋಕ್ ರಾಮನೂರ್ ಕುಮಾರ್ ಗೆಜ್ಜಿ ವೀರೇಶ್ ಗೆಜ್ಜಿ ಪ್ರತಾಪ್ ಗಂಗಾಕರ್ ಅನಿಲ್ ಗೆಜ್ಜೆ ಮಲ್ಲು ಗಂಗಾಕರ್ ಮೌನೇಶ್ ಎಂ ಗಂಗಾಕರ್ ಹಾಗೂ ಸಂಘದ ಸರ್ವ ಸದಸ್ಯರು ಬಸವೇಶ್ವರ ವೃತ್ತದಿಂದ ಅಂಬೇಡ್ಕರ್ ವೃತ್ತದ ವರೆಗೆ ಚರಂಡಿ ಸ್ವಚ್ಛತೆ ಕಾರ್ಯವನ್ನು ನೋಡಿ ನಮ್ಮ ಸಂಘದ ಮನವಿಗೆ ಸ್ಪಂದಿಸಿ ಸ್ವಚ್ಛತೆ ಮಾಡಿದ್ದಕ್ಕೆ ಧನ್ಯವಾದಗಳು ತಿಳಿಸಿದರು

Share This Article
Follow:
ಕನ್ನಡ ನಾಡಿನ ಧ್ವನಿ ಕನ್ನಡ ಟುಡೇ ನ್ಯೂಸ ಕರ್ನಾಟಕ ಸಮಗ್ರ ಸುದ್ದಿಗಳನ್ನು ಜನರಗೆ ತಲುಪಿಸಲು ನಿತ್ಯ ನಿರಂತರ ಕಾರ್ಯೋನ್ಮುಖರಾಗಿರುವ ಕನ್ನಡ ನಾಡಿನ ಹೆಮ್ಮೆಯ ಚಾನಲ್ KR-23-0000388 ಭಾರತ ಸರ್ಕಾರದ ಮಾನ್ಯತೆಯ ಹೊಂದಿದ ಚಾನಲ್ ಆಗಿದು MIB ನಿಯಮಗಳ ಅಧೀನದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದೆ