ಹತ್ಯೆ ಮಾಡಿದ ಆರೋಪಿಯನ್ನು ಮರಣದಂಡನೆ ಶಿಕ್ಷೆಗೆ ಒಳಪಡಿಸಬೇಕು : ಕರ್ನಾಟಕ ಜನಸೈನ್ಯ ಸಂಘಟನೆಯ ತಾಲೂಕ ಅಧ್ಯಕ್ಷ ಉಮೇಶ ಅಂದೋಡಗಿ ಆಗ್ರಹ

    ಅಫಜಲಪುರ : ಹುಬ್ಬಳ್ಳಿಯ ನೇಹಾ ಹಿರೇಮಠ ಕೊಲೆ ಪ್ರಕರಣ ನಡೆದ ಕೆಲವೇ ದಿನಗಳಲ್ಲಿ ಮತ್ತೆ ಮರು ಹುಬ್ಬಳ್ಳಿಯಲ್ಲಿ ಮತ್ತೊಂದು ಕೊಲೆ ನಡೆದಿದೆ. ಹುಬ್ಬಳ್ಳಿಯ ವೀರಾಪುರ ಬಡಾವಣೆಯ ಅಂಜಲಿ ಅಂಬಿಗೇರ ಎನ್ನುವ ಯುತಿಯನ್ನು ಹಾಡು ಹಗಲ್ಲೇ ಕೊಲೆಯಾಗಿದ್ದಾಳೆ. ರಾಜ್ಯದಲ್ಲಿ ಮೇಲಿಂದ

KTN Admin KTN Admin

ಅಂಜಲಿ ಅಂಬಿಗೇರ ಬರ್ಬರ ಕೊಲೆ ಸೇಡಂ ಕೋಲಿ ಸಮಾಜ ಖಂಡನೆ

ಸೇಡಂ, ಮೇ,17: ಹುಬ್ಬಳ್ಳಿಯಲ್ಲಿ ನಡೆದ ಕು.ಅಂಜಲಿ ಅಂಬಿಗೇರ ಅವಳ ಹತ್ಯೆಯನ್ನು ಖಂಡಿಸಿ, ಕೂಡಲೇ ಆರೋಪಗಳನ್ನು ಬಂಧಿಸಿ ಸಂತ್ರಸ್ಥರ ಕುಟುಂಬಕ್ಕೆ ಸೂಕ್ತ ರಕ್ಷಣೆಯ ಜೊತೆಗೆ ಸರಕಾರಿ, ನೌಕರಿ, ಒಂದು ಕೋಟಿ ರೂಪಾಯಿ ಪರಿಹಾರವನ್ನು ಸರಕಾರ ವಿತರಿಸಬೇಕು ಎಂದು ಸಹಾಯಕ ಆಯುಕ್ತರ ಮೂಲಕ ಮುಖ್ಯಮಂತ್ರಿಗಳಿಗೆ

KTN Admin KTN Admin

ಅಂಜಲಿ ಅಂಬಿಗೇರ ಕೊಲೆಗಾರರನ್ನು ಹುಬ್ಬಳ್ಳಿ ಚನ್ನಮ್ಮ ಸರ್ಕಲ್ ನಲ್ಲಿ ಗಲ್ಲಿಗೇರಿಸಲು :: ಧನರಾಜಗೌಡ ಆಗ್ರಹ

ಹುಬ್ಬಳ್ಳಿ ::  ಹುಬ್ಬಳ್ಳಿ ನಗರದಲ್ಲಿ ವಾಸವಿದ ಅಂಜಲಿ ಅಂಬಿಗೇರ ಎಂಬ ಕೋಲಿ ಸಮಾಜದ ಯುವತಿಯನ್ನು ಪ್ರೀತಿಸುವಂತೆ ಒತ್ತಾಯ ಮಾಡಿ,ಯುವತಿ ನಿರಾಕರಿಸಿದ್ದಕ್ಕೆ ಯುವತಿಯನ್ನು ಕೊಂದಿದ್ದುರಿವ ಆರೋಪಿಯನ್ನು ಹುಬ್ಬಳ್ಳಿಯ ಚನ್ನಮ್ಮ‌ ಸರ್ಕಲ್ ನಲ್ಲಿ ಸಾರ್ವಜನಿಕರ ಎದ್ದುರೆ ಗಲ್ಲಿಗೇರಿಸಬೇಕು ಎಂದು ರಾಜ್ಯ ಬುಡಕಟ್ಟು ಸಂರಕ್ಷಣಾ ಸಮಿತಿ

KTN Admin KTN Admin

ನಮ್ಮಲ್ಲಿ ಒಳಜಗಳ ಇಲ್ಲ  : ಮುಖ್ಯಮಂತ್ರಿ ಸಿದ್ದರಾಮಯ್ಯ

ಮೈಸೂರು :ಮೇ -14 : ನಮ್ಮಲ್ಲಿ ಒಳಜಗಳ ಇಲ್ಲ.ಹಾಗಿದ್ದಿದ್ದರೆ ಲೋಕಸಭಾ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡಲು ಸಾಧ್ಯವಾಗುತ್ತಿರಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು ಮೈಸೂರಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಜಗಳವಾಗಿ ಸರ್ಕಾರ ಪತನವಾಗಲಿದೆ ಎಂದು ಪಬಿಜೆಪಿ

KTN Admin KTN Admin

ವಿಜಯಪುರ ಜಿಲ್ಲಾ ಮಹಿಳಾ ಪೋಲಿಸ ಠಾಣೆಯಲ್ಲಿ ಮಹರ್ಷಿ ಶ್ರೀಭಗೀರಥ ಋರ್ಷಿ ರವರ ಜಯಂತಿ ಆಚರಣೆ.

ವಿಜಯಪುರ ಜಿಲ್ಲೆಯ ಜಿಲ್ಲಾ ಕೇಂದ್ರದಲ್ಲೆ ಇರುವ ಹಲವು ಜಿಲ್ಲಾ ಸರ್ಕಾರಿ ಕಛೇರಿಗಳಲ್ಲಿ ಮಹರ್ಷಿ ಶ್ರೀ ಭಗೀರಥ ರವರ ಜಯಂತಿಯನ್ನು ಆಚರಣೆ ಮಾಡಿಲ್ಲ ಗಂಗಾ ಸಪ್ತಮಿ ದಿನ  ಬಹಳ ಮಹತ್ವದ ದಿನ‌ವಾಗಿದೆ. ಮಾತೆ ಶ್ರೀ ಗಂಗಾಪರಮೇಶ್ವರಿಯನ್ನು ಭೂಮಿಗೆ ಒಂಟಿಗಾಲನಲ್ಲಿ ತಪಸ್ಸು ಮಾಡಿ ದರೆಗೆ

KTN Admin KTN Admin

“ಕನ್ನಡ ಜನ್ಮಭೂಮಿ ಯುವಸೇನೆ “ಸಂಘಟನೆಯ ಲಾಂಛನ ಬಿಡುಗಡೆ ಮಾಡಲಾಯಿತು

#ನಂದಗಡ ಬೆಳಗಾವಿ. ಇಂದು ನನ್ನ ನೆಚ್ಚಿನ ಮಹಾನ್ ಕ್ರಾಂತಿಕಾರಿ, ಮೇಧಾವಿ ಶ್ರೀ ಸಂಗೊಳ್ಳಿ ರಾಯಣ್ಣರ ವೀರಭೂಮಿ ಪುಣ್ಯಭೂಮಿ ನಂದಗಡದಲ್ಲಿ ಸುಕ್ಷೇತ್ರ ಹುಲಿಜಂತಿಯ ಪಟ್ಟದ ಪೂಜ್ಯರು ಹಾಗೂ ಸಂಗೊಳ್ಳಿ ರಾಯಣ್ಣ ಯುವಪಡೆಯ ಅಧ್ಯಕ್ಷರಾದ ಶ್ರೀ ಮಾಳಿಂಗರಾಯ ಮಹಾರಾಜರ ಅಮೃತಹಸ್ತದಿಂದ "ಕನ್ನಡ ಜನ್ಮಭೂಮಿ ಯುವಸೇನೆ

KTN Admin KTN Admin

ಮಹಾನ್ ಕ್ರಾಂತಿಕಾರಿ, ಮೇಧಾವಿ ಶ್ರೀ ಸಂಗೊಳ್ಳಿ ರಾಯಣ್ಣರ ವೀರಭೂಮಿ ಪುಣ್ಯಭೂಮಿ ನಂದಗಡದಲ್ಲಿ ಸುಕ್ಷೇತ್ರ ಹುಲಿಜಂತಿಯ ಪಟ್ಟದ ಪೂಜ್ಯರು ಹಾಗೂ ಸಂಗೊಳ್ಳಿ ರಾಯಣ್ಣ ಯುವಪಡೆಯ ಅಧ್ಯಕ್ಷರಾದ ಶ್ರೀ ಮಾಳಿಂಗರಾಯ ಮಹಾರಾಜರ ಅಮೃತಹಸ್ತದಿಂದ “ಕನ್ನಡ ಜನ್ಮಭೂಮಿ ಯುವಸೇನೆ “ಸಂಘಟನೆಯ ಲಾಂಛನ ಬಿಡುಗಡೆ ಮಾಡಲಾಯಿತು ಹಾಗೂ ಶ್ರೀ ಮಾಳಿಂಗರಾಯ ಮಹಾರಾಜರ ಹುಟ್ಟುಹಬ್ಬದ ಆಚರಿಸಿ ಶುಭಾಶಯ ಕೋರಲಾಯಿತು

#ನಂದಗಡ ಬೆಳಗಾವಿ. ಇಂದು ನನ್ನ ನೆಚ್ಚಿನ ಮಹಾನ್ ಕ್ರಾಂತಿಕಾರಿ, ಮೇಧಾವಿ ಶ್ರೀ ಸಂಗೊಳ್ಳಿ ರಾಯಣ್ಣರ ವೀರಭೂಮಿ ಪುಣ್ಯಭೂಮಿ ನಂದಗಡದಲ್ಲಿ ಸುಕ್ಷೇತ್ರ ಹುಲಿಜಂತಿಯ ಪಟ್ಟದ ಪೂಜ್ಯರು ಹಾಗೂ ಸಂಗೊಳ್ಳಿ ರಾಯಣ್ಣ ಯುವಪಡೆಯ ಅಧ್ಯಕ್ಷರಾದ ಶ್ರೀ ಮಾಳಿಂಗರಾಯ ಮಹಾರಾಜರ ಅಮೃತಹಸ್ತದಿಂದ "ಕನ್ನಡ ಜನ್ಮಭೂಮಿ ಯುವಸೇನೆ

KTN Admin KTN Admin

ಯಾದಗಿರಿ ಜಿಲ್ಲಾ ಸುರಪುರ ತಾಲೂಕ ಜೈನಾಪುರ ಗ್ರಾಮದಲ್ಲಿ ಶ್ರೀ ಶಾಂತಗೌಡ ಪೊಲೀಸ್ ಪಾಟೀಲ್ ಅವರ ಮನೆಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹತ್ತಿಕೊಂಡಿದೆ

ಯಾದಗಿರಿ ಜಿಲ್ಲಾ ಸುರಪುರ ತಾಲೂಕ ಜೈನಾಪುರ ಗ್ರಾಮದಲ್ಲಿ ಶ್ರೀ ಶಾಂತಗೌಡ ಪೊಲೀಸ್ ಪಾಟೀಲ್ ಅವರ ಮನೆಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಟಿನ್ ಶಡ್ ಎಲ್ಲಿರ್ತಕ್ಕಂತ ಬೆಲೆಬಾಳುವ ದವಸ ಧಾನ್ಯಗಳು ಮತ್ತು ಅಡಿಗೆಯ ಸಾಮಾನುಗಳು ಹಸುವಿನ ಬೆಲೆ ಬಾಳುವಂತ ಮೇವಿನ ಹುಲ್ಲಿನ ಕಟ್ಟುಗಳು

KTN Admin KTN Admin

ವಿನಾಯಕ ತಂದೆ ಹಣಮಂತ್ರಾಯ. ಬಂಕಲಗಿ ಸಾ// ಯಕ್ತಾಪುರ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 597.95.53% ಅಂಕ ಪಡೆದು ಯಾಕ್ತಾಪುರ ಗ್ರಾಮಕ್ಕೆ ಕೀರ್ತಿ ತಂದಿದ್ದಾನೆ

ಸುರಪುರ ತಾಲೂಕಿನ ಯಾಕ್ತಾಪುರ ಗ್ರಾಮದ ವಿನಾಯಕ ತಂದೆ ಹಣಮಂತ್ರಾಯ. ಬಂಕಲಗಿ ಸಾ// ಯಕ್ತಾಪುರ ಬ್ರಿಲಿಯಂಟ್ ಸ್ಕೂಲ್ ಮೈಲಾಸುರ್ ವಿದ್ಯಾ ಸಂಸ್ಥೆಯಲ್ಲಿ ವಿಧ್ಯಾಭ್ಯಾಸ ಮಾಡಿ 2024 ರ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 597. ಅಂಕ ಪಡೆದು ಶೇ 95.55 ಮಾಡಿ

KTN Admin KTN Admin

ತಿಪನಟಗಿ ಗ್ರಾಮದ ಕೀರ್ತಿಯನ್ನುಹೆಚ್ಚಿಸಿದ ತಾರಾ

ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಮಾಲಗತ್ತಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿಯಾದ ತಾರಾ ತಂದೆ ಭೀಮಣ್ಣ 2023 -24 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 521ಅಂಕ 83.36% ಪಡೆದು ತಿಪನಟಗಿ ಗ್ರಾಮದ ಕೀರ್ತಿಯನ್ನು ಹೆಚ್ಚಿಸಿದ್ದಕ್ಕೆ ಗ್ರಾಮದ ಗುರುಹಿರಿಯರು ಯುವಕರು

KTN Admin KTN Admin